ಚಿತ್ರದುರ್ಗ:
ಗುರು ತಿಪ್ಪೇರುದ್ರಸ್ವಾಮಿ ಬ್ರಹ್ಮ ರಥೋತ್ಸವದ ಮುಕ್ತಿ ಬಾವುಟ ಹರಾಜು
21 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜಿನಲ್ಲಿ ಪಡೆದ ಉಮಾಪತಿ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಪುಣ್ಯ ಕ್ಷೇತ್ರ.
ನಾಯಕನಹಟ್ಟಿ ಪಟ್ಟಣ ಪಂಚಾಯ್ತಿ ಸದಸ್ಯ ಉಮಾಪತಿ
ಜಿಪಂ ಸದಸ್ಯ ಗುರುಮೂರ್ತಿ ಹಾಗು ಉಮಾ ಪತಿ ನಡುವೇ ಹರಾಜಿನಲ್ಲಿ ಬಾವುಟಕ್ಕಾಗಿ ಪೈಪೋಟಿ
ಬದುಕಲ್ಲಿ ಗೆಲುವು,ಸುಖ ಶಾಂತಿ ನೆಮ್ಮದಿಯ ಪ್ರತೀಕ ಎನಿಸಿರುವ ತಿಪ್ಪೇರುದ್ರಸ್ವಾಮಿ ಮುಕ್ತಿಬಾವುಟ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾಡಳಿತದಿಂದ ಕೋವಿಡ್ ನಿಯಮ ಉಲ್ಲಂಘನೆ
ನಾಮಕಾವಸ್ತೆಯಾದ ರಥೋತ್ಸವ ರದ್ದು ಆದೇಶ
ಕೋವಿಡ್ ಬೀತಿಯ ನಡುವೇ ನಡೆದ ತಿಪ್ಪೇರುದ್ರಸ್ವಾಮಿ ಬ್ರಹ್ಮ ರಥೋತ್ಸವ
ರಥೋತ್ಸವದ ವೇಳೆ ಸೇರಿದ ಜನಸ್ತೋಮ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ
ಜಾತ್ರೆ ವೇಳೆ ಸಾಮಾಜಿಕ ಅಂತರ ಮಾಯ
ಜಿಲ್ಲಾಧಿಕಾರಿ, ಎಸ್ಪಿ ಮನವಿಗೆ ಕ್ಯಾರೆ ಎನ್ನದ ಭಕ್ತರು
...
https://www.youtube.com/watch?v=-9lknpbe6_o
Official website: https://trimitranews.com
Subscribe to Youtube Channel: https://www.youtube.com/trimitranews
Like us on FaceBook: https://facebook.com/trimitranews
Follow us on Instagram: https://Instagram.com/trimitranews
Follow us on Twitter: https://twitter.com/trimitranews
...
https://www.youtube.com/watch?v=ASuhYgoANZ0
ವಿಜಯಪುರ ಬ್ರೇಕಿಂಗ್:
ಶಾರ್ಟ್ ಸರ್ಕ್ಯೂಟನಿಂದ
ಮೊಬೈಲ್ ಅಂಗಡಿ ಸುಟ್ಟು ಭಸ್ಮವಾಗಿರುವ ಘಟನೆ
ವಿಜಯಪುರ ತಾಲೂಕಿನ ತಿಕೋಟದಲ್ಲಿ ನಡೆದಿದೆ
ತಿಕೋಟ ನಿವಾಸಿ ರಾಜು ರಾಠೋಡ ಎಂಬುವರಿಗೆ ಸೇರಿದ
ಸರಸ್ವತಿ ಮೊಬೈಲ್ ಸೆಂಟರ್ ಶಾರ್ಟ್ ಸರ್ಕ್ಯೂಟ್ ಬಲಿಯಾಗಿರುವ ಮೊಬೈಲ್ ಅಂಗಡಿಯಾಗಿದೆ.
ಸರ್ವಿಸ್ ಗಾಗಿ ಬಂದಿದ್ದ 70 ಕ್ಕೂ ಅಧಿಕ ಮೊಬೈಲ್ ಬೆಂಕಿಗಾಹುತಿಯಾಗಿದ್ದು
...
https://www.youtube.com/watch?v=k5VBq0h4Cqk
ಚಕ್ರವರ್ತಿ ಸೂಲಿಬೆಲೆ ಅವರು ದಾವಣಗೆರೆಯಲ್ಲಿ ನಡೆದ ಮತ್ತೊಮ್ಮೆ ದಿಗ್ವಿಜಯ ಯಾತ್ರೆ ಯಲ್ಲಿ ಸ್ವಾಮಿ ವಿವೇಕಾನಂದ ಮತ್ತು ಅಕ್ಕ ನಿವೇದಿತಾ ಬಗ್ಗೆ ಮಾಡಿದ ಭಾಷಣದ ತುಣುಕು
...
https://www.youtube.com/watch?v=uL1Y5sDKDbE