ಬೆಂಗಳೂರು :
ನಾನು ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುವಿದಿಲ್ಲ ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ
ವ್ಯರ್ಥ ಮಾಡಬೇಡಿ ಹೀಗಂತ ಹೇಳಿದ್ದು ಕರುನಾಡ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಹೌದು
ಇಂದು ತಮ್ಮ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ,ಈ ಭಾರಿ ಹುಟ್ಟು ಹಬ್ಬ ಆಚರಿಸಿಕೊಳಲ್ಲ ,
ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ ವ್ಯರ್ಥ ಮಾಡಬೇಡಿ ಅಂತ ಹೇಳಿದರು ಇನ್ನು ಅದರ ಜೊತೆಗೆ
ರಾಬರ್ಟ ಬಿಡುಗಡೆ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ ಇದೇ ಮಾರ್ಚ 11 ಕ್ಕೆ ರಾಬರ್ಟ ತೆರೆಗೆ ಬರಲು ಸಿದ್ದವಾಗಿದೆ
ಮಹಾಶಿವರಾತ್ರಿ ಹಬ್ಬಕ್ಕೆ ರಾಬರ್ಟ ಚಿತ್ರವನ್ನ ಅಭಿಮಾನಿಗಳಿಗೆ ಕೊಡುಗೆಯಾಗಿ ನೀಡಲಿದ್ದೇವೆ ಎಂದರು .
(C) 2021 ALL RIGHTS RESERVED TRIMITRA NEWS NETWORK
WWW,TRIMITRANEWS,COM
FOR AD RELATED QUERIES PLEASE WRITE US @
TRIMITRANEWSKANNADA@GMAIL.COM
...
https://www.youtube.com/watch?v=5YBtL6nRk5g
ಮಂಗಳೂರು
ಪ್ರೇಮ ವೈಫಲ್ಯ ಹಿನ್ನಲೆ
ಯುವಕನಿಂದ ಯುವತಿಗೆ ಚೂರಿ ಇರಿತದಿಂದ ಸ್ಥಿತಿ ಗಂಭೀರವಾಗಿರುವ ಘಟನೆ ಮಂಗಳೂರು ಹೊರವಲಯದ ಕುಂಪಲ ದಲ್ಲಿ ನಡೆದಿದೆ .
ಮಂಗಳೂರು ಶಕ್ತಿನಗರ ಮೂಲದ ಸುಶಾಂತ್ ಎಂಬಾತನಿಂದ ಕೃತ್ಯ, ಬಗಂಬಿಲ ನಿವಾಸಿ ಧೀಕ್ಷಾ ಇರಿತಕ್ಕೆ ಒಳಗಾದ ಯುವತಿಯಾಗಿದ್ದು .ಸುಶಾಂತ್ (22) ಯುವತಿಗೆ ಚೂರಿ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ
ಇಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
...
https://www.youtube.com/watch?v=1UkAZ-gaF6w
BACKGROUND MUSIC CREDIT.
Listen ad-free with YouTube Premium
Song- Sum Clouds
Artist- Sum Wave
Licensed to - EpidemicSound,UMPI, Sound Publishing, and 4 Music Rights
YouTube by = Societies
...
https://www.youtube.com/watch?v=D1ab1-asN28