ಎಣ್ಣೆ ಎಟ್ಟಲ್ಲಿ ಮಹಿಳೆಯೊಂದಿಗೆ ಪೊಲೀಸಪ್ಪನ ರಂಪಾಟಕ್ಕೆ ಬೆಸೆತ್ತು ಸಾರ್ವಜನಿಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿರುವ ಘಟನೆ ಮೈಸೂರಿನ ಎಚ್.ಡಿ.ಕೋಟೆಯಲ್ಲಿ ನಡೆದಿದೆ ಅಪಘಾತ ವಿಷಯಕ್ಕೆ ಸಂಬಂದಿಸಿದಂತೆ
ದೂರು ನೀಡಲು ಅಂತರಸಂತೆ ಪೊಲೀಸ್ ಠಾಣೆಗೆ ಬಂದಾಗ ಮಹಿಳೆಗೆ
ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ .
ಇಷ್ಟೆಲ್ಲ ಆದಮೇಲು ಸುಮ್ಮನಿರದ ಪೊಲೀಸ್ ಪೇದೆ
ಸರ್ಕಾರಿ ಬಸ್ ಚಾಲಕನ ಪರವಾಗಿ ಮಾತಾಡಿ ಎಡವಟ್ಟು ಮಾಡಿಕೊಂಡದ್ದಾನೆ .
ಎಚ್.ಡಿ.ಕೋಟೆಯ ಸರಗೂರಿನ ನಿವಾಸಿಯಾಗಿರುವ ರಾಘವೇಂದ್ರ ಕುಟುಂಬದವರು ಪ್ರವಾಸಕೆಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದ್ದರು ಎನ್ನಲಾಗಿದೆ
ಮಹಿಳೆಗೆ ಏಕವಚನದಲ್ಲಿ ಪೇದೆ ಶ್ರೀನಿವಾಸ್ ನಿಂದಿಸಿದ್ದಾನೆ
ನಿಲ್ಲಲ್ಲು ಆಗದ ರೀತಿಯಲ್ಲಿ .
...
https://www.youtube.com/watch?v=PkXEbvAr_7U