ಸಕ್ಕರೆನಾಡಲ್ಲಿ ಭೀಕರ ಅವಗಢ. ನಾಲೆಗೆ ಖಾಸಗಿ ಬಸ್ ಉರುಳಿ ೨೫ ಜನರ ದುರ್ಮರಣ.ಪಾಂಡವಪುರ ತಾಲೂಕಿನ ಕನಗನಮರಡಿ ಬಳಿಯ ವಿಸಿ ನಾಲೆಯಲ್ಲಿ ಘಟನೆ.ಚಾಲಕನ ನಿರ್ಲಕ್ಷ್ಯದಿಂದ ನಾಲೆಗೆ ಉರುಳಿದ ಖಾಸಗಿ ಬಸ್..ಘಟನೆಯಲ್ಲಿ ಇನ್ನು ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ....
ಬಿಜೆಪಿ ಮುಸ್ಲಿಮರ 300 ಮತ ಪಡೆದರೆ ರಾಜಕೀಯ ನಿವೃತ್ತಿ: ಬೈರತಿ ಸುರೇಶ್
ಹೊಸಕೋಟೆ: ಮುಸ್ಲೀಂರ 300 ವೋಟ್ ಬಿಜೆಪಿ ತಗೊಂಡ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಬೈರತಿ ಸುರೇಶ್ ಹೇಳಿದರು. ಹೊಸಕೋಟೆಯ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಹಿರಂಗವಾಗಿ ಎಂಟಿಬಿ ನಾಗರಾಜ್ ಅವರಿಗೆ ಸವಾಲೆಸೆದರು.
ಬಿಜೆಪಿ ಕೋಮುವಾದಿ ಪಕ್ಷ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಬುದ್ಧ ಜಯಂತಿ ನಿಲ್ಲಿಸಿದ್ರು. ಟಿಪ್ಪು ಸುಲ್ತಾನ್ ಬಗ್ಗೆ ಪಠ್ಯವೇ ಇರಬಾರರ್ದಂತೆ. ಹೊಸಕೋಟೆಯಲ್ಲಿ ಪ್ರತ್ಯೇಕ ಕೇಸ್ ಗಳು ಹುಟ್ಟಿಕೊಳ್ತಿವೆ. ಸಿದ್ದರಾಮಯ್ಯ ನಾವು ಕಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಂದ್ರು ಅಂತಾರೆ. ಇದೀಗ ಬಿಜೆಪಿಗೆ ಹೋಗಲು ಸಿದ್ಧವಾಗಿರೋ ಬಿಜೆಪಿ ಎಂಟಿಬಿ ಅವರು ಕಟ್ಟಿದ ಪಕ್ಷವೇ? ಎಂದು ಅವರು ಪ್ರಶ್ನಿಸಿದರು. ಅಲ್ಲದೇ, ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸ ನಡೀತಿದೆ. ಹೊಸಕೋಟೆ ಜನ ಸ್ವಾಭಿಮಾನಿಗಳು ಎಂದರು.
...
https://www.youtube.com/watch?v=o0uaIqXp0Hw